ಒಡಕಲು-ಬಡಕಲು

೧೯೭೮ರಲ್ಲಿ ಹೇಗೆಲ್ಲಾ ಯೋಚಿಸುತ್ತಿದ್ದರು-ಬರೆಯುತ್ತಿದ್ದರು ಎನ್ನುವ ಕುತೂಹಲವಿದ್ದಿರಬಹುದಾದವರಿಗೆ, ಇದ್ದರೆ ಇರಲಿ ಎಂದು ಇಲ್ಲಿ ಪ್ರಕಟಿಸಿದ್ದೇನೆ. ಇದರಾಚೆಗೆ ಇವುಗಳಿಗೆ ಯಾವುದೇ ಮಹತ್ವವಿಲ್ಲ-ಉದ್ದೇಶವೂ ಇಲ್ಲ.

Saturday, May 13, 2006

ಅರ್ಪಣೆ

ಹೆತ್ತ ತಾಯ್ತಂದೆಯರಾದ
ವಿ.ಸುಶೀಲಮ್ಮ [ ನಾಗಮ್ಮ] , ವಿ.ಗುಂಡಣ್ಣ
ಆರನೆ ತರಗತಿಗೆ ಶಾಲಾಭ್ಯಾಸ ನಿಲ್ಲಿಸಿ ಅಲೆಮಾರಿಯಾಗಿದ್ದ ನನ್ನೆಲ್ಲ ತೊದಲ್ನುಡಿಗಳಿಗೆ
ಅರ್ಥ ತುಂಬಿ ಗುರುಸಮಾನರಾದ
ಶ್ರೀ ಟಿ.ಜಿ.ವೈದ್ಯನಾಥನ್
ಹುಟ್ಟಿ ಬೆಳೆದು ಅಕ್ಷರ ಕಲಿತರಷ್ಟೆ ಸಾಕೆ?
ಕೇಳದೆಯೆ ಕರೆದು ಕೆಲಸ ಕೊಟ್ಟು ಧಣಿ ಸಾಲಿನಲ್ಲಿ
ನಿಂತು ಅನ್ನದಾತರಾದ
ಶ್ರೀ ಕೆ.ಎನ್. ಹರಿಕುಮಾರ್
ಇವರಿಗೆಲ್ಲ ಈ ಕೃತಿ ಅರ್ಪಣೆ.
ಶೇಖರ್‌ಪೂರ್ಣ

0 Comments:

Post a Comment

Subscribe to Post Comments [Atom]

<< Home